Homeಹನಿಗವನಗಳು-2 Raj Newsline3 years ago3 years ago01 mins Spread the love ಹ(ಣ)ಗರಣ ಇದ್ದರೆ ಕೈ ತುಂಬ ಹಣ ಮುಚ್ಚಿಹಾಕಬಹುದು ಸುಲಭವಾಗಿ, ಮಾಡಿದ ಹಗರಣ.! ಅಂದು –ಇಂದು ಅಂದಿನ ಕವಿಗಳ ಕವನಗಳಲ್ಲಿ ಕಾಣುತ್ತಿತ್ತು ಮಣ್ಣಿನವಾಸನೆ, ಇಂದಿನ ಕವಿಗಳ ಕವನಗಳಲ್ಲಿ? ಕಾಣುತ್ತಿದೆ ಬರೀ ಹೆಣ್ಣಿನ ವಾಸನೆ!. ~ ಶಿವಪ್ರಸಾದ್ ಹಾದಿಮನಿ, ಕೊಪ್ಪಳ Post navigation Previous: 17 ಚಾಕಪೀಸನಲ್ಲಿ ರಾಷ್ಟ್ರ ಗೀತೆ, ಏಷಿಯಾ ಬುಕ್ ಆಫ್ ರೆಕಾರ್ಡ್ಸಗೆ ದಾಖಲೆಯಾದ ಪ್ರದೀಪ ನಾಯ್ಕNext: ಸೆಲ್ಫೀ ನೋಡಿ ಮಾಜಿ ಪ್ರೇಯಸಿ ಹತ್ಯೆಗೆ ಬಂದವನ ಬಂಧನ
ಮುಂಡಗೋಡ : ಕೊಳಚೆ ಪ್ರದೇಶ ಘೋಷಣೆಯನ್ನು ಡಿನೊಟಿಫೀಕೇಶನ್ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ Raj Newsline2 days ago2 days ago 0
ವಾಹನ ಸವಾರರಿಗೆ ಬಿಗ್ ರಿಲೀಫ್: ನ.20ರವರೆಗೆ ‘HSRP ನಂಬರ್ ಪ್ಲೇಟ್’ ಅಳವಡಿಕೆಗೆ ಅವಧಿ ವಿಸ್ತರಣೆ Raj Newsline2 days ago2 days ago 0
ಕರಡು ಕಸ್ತೂರಿರಂಗನ್ ವರದಿ : ಅವೈಜ್ಞಾನಿಕ ಹತ್ತು ಅಂಶ ಸರ್ಕಾರಕ್ಕೆ ಬಿಡುಗಡೆ-ರವೀಂದ್ರ ನಾಯ್ಕ Raj Newsline2 days ago2 days ago 0