ಮುಂಡಗೋಡ : ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

Spread the love

ಮುಂಡಗೋಡ : ಮುಂಡಗೋಡದ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಪೂಜಾ ಕಾರ್ಯಕ್ರಮ ನಡೆಯಿತು.  

ಈ ಸಂದರ್ಭದಲ್ಲಿ ತಹಶೀಲ್ದಾರ ಶಂಕರ ಗೌಡಿ, ಗ್ರೇಡ್-2 ತಹಶೀಲದಾರ ಚಂದ್ರಶೇಖರ್ ಹೊಸಮನಿ, ಸಹಾಯಕ ತೋಟಗಾರಿಕಾ ನಿರ್ದೇಶಕ ಕೃಷ್ಣ ಕುಳ್ಳೂರ, ಪಂಚಾಯತ ರಾಜ್ ಜಿ.ಪಂ. ಇಂಜಿನೀಯರಿಂಗ್ ವಿಭಾಗದ ಇಂಜಿನೀಯರ ಪ್ರದೀಪ ಭಟ್, ಆರ್.ಬಿ.ಕರೂರ, ಎ.ವಿ.ಪಾಟೀಲ, ಗೋಣಿಬಸಪ್ಪ, ನವೀನ ಕುಲಕರ್ಣಿ, ಶಿವಾಜಿ ಸುಣಗಾರ, ರಾಜು ಬಸಾಪುರ, ತಹಶೀಲದಾರ ಕಚೇರಿಯ ಸಿಬ್ಬಂದಿಗಳು ಇದ್ದರು.