ಕ್ರಿಮಿನಾಶಕ ಸೇವಿಸಿ ಯುವಕನ ಆತ್ಮಹತ್ಯೆ

Spread the love

ಮುಂಡಗೋಡ : ಯುವಕನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಪ್ರಶಾಂತ ತೆಪ್ಪದವರ್(25) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.