Headlines

ವಕೀಲರಸಂಘದ ಅಧ್ಯಕ್ಷರಾಗಿ ಮಹ್ಮದಸಲೀಂ ನಂದಿಕಟ್ಟಿ

Spread the love

ಮುಂಡಗೋಡ : ಮುಂಡಗೋಡ ವಕೀಲರ ಸಂಘದ ಅಧ್ಯಕ್ಷರಾಗಿ ಮಹ್ಮದಸಲೀಂ ನಂದಿಕಟ್ಟಿ ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ವಿಶ್ವನಾಥ ಪವಾಡ ಶೆಟ್ಟರ್ ಮತ್ತು ಖಜಾಂಚಿಯಾಗಿ ರಮೇಶ ಮಳೇಕರ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಸಿ.ಎಸ್.ಗಾಣಿಗೇರ, ಕೆ.ಎನ್.ಹೆಗಡೆ, ಎಸ್.ಪಿ.ಸಮ್ಮಸಗಿ, ಆರ್.ಎನ್.ಹೆಗಡೆ, ಜಿ.ಎಸ್.ಕಾತೂರ, ಎಂ.ಎಸ್.ಬಿಜಾಪುರ ಸೇರಿದಂತೆ ಎಲ್ಲಾ ವಕೀಲರು ಇದ್ದರು.