ಯಶಸ್ವಿಯಾಗಿ ನಡೆದ ಬಾಲಕೃಷ್ಣ ರೂಪಕ ಸ್ಪರ್ಧೆ ಹಾಗೂ ಯಶೋಧಾಮಯ್ಯ ರೂಪಕ ಸ್ಪರ್ಧೆ

ಮುಂಡಗೋಡ : ನವಚೇತನ ಯುವಕ ಮಂಡಳ ಟ್ರಸ್ಟ್ ಆಶ್ರಯದಲ್ಲಿ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಶನಿವಾರ ಸಂಜೆ ಬಾಲಕೃಷ್ಣ ರೂಪಕ ಸ್ಪರ್ಧೆ ಹಾಗೂ ಯಶೋಧಾಮಯ್ಯ ರೂಪಕ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.  ಈ ಕಾರ್ಯಕ್ರಮವನ್ನು ಉದ್ಯಮಿ ಮಹೇಶ ಹೆಗಡೆ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ನವಚೇತನ ಯುವಕ ಮಂಡಳ ಟ್ರಸ್ಟ್ ಅಧ್ಯಕ್ಷರಾದ ಮಾರುತಿ ಓಂಕಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಎಂ.ಕೆ.ಗಡವಾಲೆ, ಜಗದೀಶ್ ವಾಲಿಶೆಟ್ಟರ್, ಡಾ.ಅಗರ್ವಾಲ್ ಐ ಕೇರ್ ನ ಪ್ರತಾಪ್, ಕಾರ್ಯಕ್ರಮದ ವ್ಯವಸ್ಥಾಪಕರಾದ ಡಾಕಿರಣ ಹುಲಗೂರ ಆಗಮಿಸಿದ್ದರು. ಶ್ರೀಧರ್ ಛಬ್ಬಿ, ಮಂಜುನಾಥ…

Read More

ಮುಂಡಗೋಡ ತಾಲೂಕಿನ 51 ಅಂಗನವಾಡಿಗಳಲ್ಲಿ  ಮೂಲ ಸೌಕರ್ಯಗಳಿಲ್ಲ..!

ಕಾರವಾರ : ಮುಂಡಗೋಡ ತಾಲೂಕಿನ 51 ಅಂಗನವಾಡಿಗಳಲ್ಲಿ  ಮೂಲ ಸೌಕರ್ಯಗಳಿಲ್ಲ. ಬಹುತೇಕ ಅಂಗನವಾಡಿಗಳಲ್ಲಿ ಶೌಚಾಲಯ ಇಲ್ಲ. ಶೌಚಾಲಯವಿದ್ದರೂ ಕೆಲವಡೆ ನೀರಿನ ಸಂಪರ್ಕ ಇಲ್ಲ. ಕೆಲವೆಡೆ ತೂಕದ ಯಂತ್ರ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳಿಲ್ಲ ಇದರಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ತೊಂದರೆ ಆಗುತ್ತಿದೆ ಎಂದು ಜನಪರ ಸಂಘಟನೆಗಳ ವೇದಿಕೆ ಮುಖಂಡ ಬೀರು ಕಾತ್ರೋಟ ಈ ಎಲ್ಲಾ ಅಂಗನವಾಡಿಗಳಿಗೆ ಸೌಕರ್ಯ ಒದಗಿಸಬೇಕು’ ಎಂದು ಆಗ್ರಹಿಸಿದರು.   ಕಾರವಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು.ಕಳೆದ 2023ರ ಏಪ್ರಿಲ್…

Read More

ನವಚೇತನ ಯುವಕ ಮಂಡಳ ಟ್ರಸ್ಟ್ ನಿಂದ ಇಂದು ಬಾಲಕೃಷ್ಣ ಮತ್ತು ಯಶೋಧಾಮಯ್ಯ ರೂಪಕ ಸ್ಪರ್ಧೆ

ಮುಂಡಗೋಡ : ನವಚೇತನ ಯುವಕ ಮಂಡಳ ಟ್ರಸ್ಟ್ ಆಶ್ರಯದಲ್ಲಿ ಇಂದು ದಿ.24ರಂದು ಸಂಜೆ 4-30 ಗಂಟೆಗೆ ವಿವೇಕಾನಂದ ಬಯಲು ರಂಗ ಮಂದಿರದಲ್ಲಿ ಬಾಲಕೃಷ್ಣನ ರೂಪಕ ಸ್ಪರ್ಧೆ ಹಾಗೂ ಯಶೋಧಾಮಯ್ಯ ರೂಪಕ ಸ್ಪರ್ಧೆ ಏರ್ಪಡಿಸಲಾಗಿದೆ.  ಬಾಲಕೃಷ್ಣ ರೂಪಕ ಸ್ಪರ್ಧೆಗೆ ಕಿರಿಯರ ವಿಭಾಗ 0-3 ವರ್ಷದೊಳಗಿನ ಮಕ್ಕಳಿಗೆ ಮತ್ತು ಹಿರಿಯರ ವಿಭಾಗ 3-6 ವರ್ಷದೊಳಗಿನ ಮಕ್ಕಳಿಗಾಗಿ ಭಾಗವಹಿಸುವ ಮಕ್ಕಳ ಜನ್ಮ ದಾಖಲೆ ಮತ್ತು 100ರೂ. ಪ್ರವೇಶಧನ, ಸ್ಪರ್ಧಿಗಳ ಹೊರತಾಗಿ ಸಹ ಕಲಾವಿದರಿಗೆಅವಕಾಶವಿರುವುದಿಲ್ಲ ಎಂದು ತಿಳಿಸಲಾಗಿದೆ.ಯಶೋಧಾಮಯ್ಯ ರೂಪಕ ಸ್ಪರ್ಧೆಗೆ 200ರೂ. ಪ್ರವೇಶಧನ,ಯಶೋಧಾಮಯ್ಯ…

Read More

ಸಾಲ ಪಡೆದಿದ್ದು 60 ಸಾವಿರರೂ…! ವಾಪಸ್ ಕೊಡಬೇಕಾಗಿದ್ದು 1 ಲಕ್ಷ 27 ಸಾವಿರರೂ…!!

ಮುಂಡಗೋಡ : ಅನಿವಾರ್ಯ ಪರಿಸ್ಥಿತಿಯಲ್ಲಿ 60 ಸಾವಿರರೂ. ಕೈ ಸಾಲ ಪಡೆದಿದ್ದ ಮುಂಡಗೋಡದ ಗಣೇಶ ಶಿರಾಲಿ ಎಂಬುವರಿಗೆ ಸಾಲ ನೀಡಿದವರು 1 ಲಕ್ಷ 27 ಸಾವಿರರೂ. ವಾಪಸ್ ಕೊಡುವಂತೆ ಒತ್ತಾಯಿಸಿದ್ದಾರೆ.ಹಣ ನೀಡದ ಕಾರಣ ಗಣೇಶ ಶಿರಾಲಿ ಅವರ ಜೊತೆ ಅವರ ಅಣ್ಣ ಶಿವರಾಜ ಶಿರಾಲಿ ಅವರಿಗೂ ನಾಲ್ವರು ಜೀವ ಬೆದರಿಕೆ ಹಾಕಿದ ಘಟನೆ ನಿನ್ನೆ ನಡೆದಿದೆ.ಈ ಬಗ್ಗೆ ಗಣೇಶ ಶಿರಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ನಿನ್ನೆ ಮಧ್ಯಾಹ್ನ 4 ಗಂಟೆ ಸುಮಾರಿಗೆ ಕಂಪ್ಯೂಟರ್ ಸೆಂಟರ್ ನಲ್ಲಿ…

Read More

ಸಿಎಂ ಸಿದ್ದರಾಮಯ್ಯ ಆಯ್ತು ಈಗ ಸಚಿವ MB ಪಾಟೀಲ್ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆ!

ಬೆಂಗಳೂರು : ಸದ್ಯ ರಾಜ್ಯ ರಾಜಕೀಯದಲ್ಲಿ ಮುಡಾ ಹಗರಣ ಭಾರಿ ಚರ್ಚೆ ಆಗುತ್ತಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ಈ ಕುರಿತು ಹೈಕೋರ್ಟ್ ವಿಚಾರಣೆ ನಡೆಸಿ ಅರ್ಜಿ ವಿಚಾರಣೆ ಆಗಸ್ಟ್ 29ಕ್ಕೆ ಮುಂದೂಡಿ ಅದೇಶಿಸಿದೆ. ಇದರ ಮಧ್ಯ ಸಚಿವ MB ಪಾಟೀಲ್ ವಿರುದ್ಧ ಕೂಡ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದೆ. ಮುಡಾ ಹಗರಣದಿಂದ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಿದ ಬಳಿಕ ಇದೀಗ ಬೃಹತ್ ಕೈಗಾರಿಕೆ ಸಚಿವ MP ಪಾಟೀಲ್ ವಿರುದ್ಧವು…

Read More

ಕಲಿಯುಗದ ಸಮಾಪ್ತಿ ಯಾವಾಗ..?

ರಾಜಶೇಖರ ನಾಯ್ಕ ಈಗ ಕಲ್ಕಿ ಚಲನಚಿತ್ರದ್ದೇ ಹವಾ….. ಈ ಕಲ್ಕಿ ಚಿತ್ರದಿಂದಾಗಿ ಜನರು ಕಲ್ಕಿ ಅವತಾರದ ಬಗ್ಗೆ, ಕಲಿಯುಗದ ಬಗ್ಗೆ ಹೆಚ್ಚಾಗಿ ಎಲ್ಲೆಡೆ ಚರ್ಚೆ ನಡೆಸುತ್ತಿರುವುದನ್ನು ಕಾಣಬಹುದು. ಕಲ್ಕಿ ಅವತಾರ ಯಾವಾಗ..? ಕಲಿಯುಗ ಎಷ್ಟು ವರ್ಷ ಇರುತ್ತದೆ..? ಈ ಬಗ್ಗೆ ಪುರಾಣ ಏನು ಹೇಳುತ್ತದೆ..? ಎಂಬ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನ ಮಾಡಿದ್ದೇವೆ.  ವಿಶ್ವದ ಅತ್ಯಂತ ಹಳೆಯ ಧರ್ಮ ಹಿಂದು ಧರ್ಮವಾಗಿದೆ. ವೇದಗಳ ಪ್ರಕಾರ, ಹಿಂದೂ ಧರ್ಮದಲ್ಲಿ ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ ಎಂಬ ನಾಲ್ಕು…

Read More

HD ಕುಮಾರಸ್ವಾಮಿ ಮುಗಿಸಲು ಬಿಜೆಪಿ ‘ಬಿಗ್ ಪ್ಲಾನ್’ : ಸಚಿವ ದಿನೇಶ್ ಗುಂಡೂರಾವ್ ಗಂಭೀರ ಆರೋಪ

ಹುಬ್ಬಳ್ಳಿ : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೊಂದೆಡೆ ಎಚ್ ಡಿ ಕುಮಾರಸ್ವಾಮಿ ವಿರುದ್ಧವು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿ ಎಂದು ಕಾಂಗ್ರೆಸ್ ಆಗ್ರಹಿಸಿದ ಬೆನ್ನಲ್ಲೆ ಇದೀಗ HD ಕುಮಾರಸ್ವಾಮಿ ಅವರನ್ನು ಮುಗಿಸಲು ಬಿಜೆಪಿ ಷಡ್ಯಂತ್ರ ಮಾಡುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮುಗಿಸಲು ಬಿಜೆಪಿಯಿಂದಲೇ ನಡೆಯುತ್ತಿರುವ ಯತ್ನ ಇದು. ಜೆಡಿಎಸ್‌ನ್ನು ಮುಗಿಸಲು ಬಿಜೆಪಿಯಿಂದಲೇ ಪ್ಲ್ಯಾನ್ ನಡೆಯುತ್ತಿದೆ. ಯಾರ್ಯಾರು ನಾಯಕರಿದ್ದಾರೆ ಅವರ ವಿರುದ್ಧ…

Read More

ಮುಂಡಗೋಡ : ಕಾಯಕಯೋಗಿ ಶಿವಶರಣ ಶ್ರೀ ನೂಲಿಯ ಚಂದಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮ

ಮುಂಡಗೋಡ : ತಾಲೂಕಾ ಆಡಳಿತ, ತಾಲೂಕಾ ಪಂಚಾಯತ ಹಾಗೂ ಪಟ್ಟಣ ಪಂಚಾಯತ ಮುಂಡಗೋಡ ಇವರ ಆಶ್ರಯದಲ್ಲಿ ಕಾಯಕಯೋಗಿ ಶಿವಶರಣ ಶ್ರೀ ನೂಲಿಯ ಚಂದಯ್ಯನವರ 917ನೇ ಜಯಂತ್ಯುತ್ಸವವನ್ನು ಇಂದು ಪಟ್ಟಣ ಪಂಚಾಯತ ಟೌನಹಾಲನಲ್ಲಿ ಆಚರಿಸಲಾಯಿತು.  ಈ ಕಾರ್ಯಕ್ರಮವನ್ನು ಮಾಜಿ ಶಾಸಕ ವಿ.ಎಸ್.ಪಾಟೀಲ ಉದ್ಘಾಟಿಸಿದರು.ಧಾರವಾಡದ ಕರ್ನಾಟಕ ಕಾಲೇಜ ಪ್ರಾಧ್ಯಾಪಕರಾದ ಡಾ.ಬಿ.ಎಸ್.ಭಜಂತ್ರಿ ವಿಶೇಷ ಉಪನ್ಯಾಸ ನೀಡಿದರು. ಎ.ಕೆ.ಎಂ.ಎಸ್. ರಾಜ್ಯಾಧ್ಯಕ್ಷರಾದ ಶಿವಾನಂದ ಭಜಂತ್ರಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ತಹಶೀಲದಾರ ಶಂಕರ ಗೌಡಿ ಅಧ್ಯಕ್ಷತೆ ವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯ ಎಲ್.ಟಿ.ಪಾಟೀಲ, ಪ.ಪಂ….

Read More

ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಕಂಟಕ: ಸ್ಪೋಟಕ ಭವಿಷ್ಯ ನುಡಿದ ಪೂಜಾರಿ…!

ಬೆಂಗಳೂರು: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ದೇಶದಲ್ಲಿ ಪಿಎಂ ನರೇಂದ್ರ ಮೋದಿಯವರು ತಮಮ ಅಧಿಕಾರವನ್ನು ಕಳೆದುಕೊಳ್ಳಲಿದ್ದಾರೆ ಅಂತ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿ ದೇವಸ್ಥಾನದ ಅರ್ಚಕ ಮಹಾದೇವಪ್ಪ ಪೂಜಾರಿ ನುಡಿದಿದ್ದಾರೆ. ಇದೇ ವೇಳೆ ಅವರು ಮಾತನಾಡಿ, ಅಮ್ಮ (ದೇವಿ) ಕನಸಿನಲ್ಲಿ ಬಂದು 9 ಜನ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದು, ಇಬ್ಬರಿಗೆ ಸಿಎಂ ಸ್ಥಾನ ನೀಡಲು ಪ್ರೇರಣೆ ನೀಡಿದ್ದಾರೆ, ನಾನು ನಾನು ಡಿಕೆ ಶಿವಕುಮಾರ್ಗೆ ಹೂವಿನ ಹಾರ ಹಾಕು ಅಂದೆ….

Read More

100 ಸಿದ್ಧರಾಮಯ್ಯ ಬೇಡ, ‘HDK’ ನನ್ನ ಒಬ್ಬನನ್ನು ಫೇಸ್ ಮಾಡಲಿ ಸಾಕು: ಸಚಿವ ಜಮೀರ್ ಅಹ್ಮದ್ ಸವಾಲು

ಬೆಂಗಳೂರು :ಸಿದ್ದರಾಮಯ್ಯ ರಾಜೀನಾಮೆ ಕೇಳಲು ಎಚ್. ಡಿ. ಕುಮಾರಸ್ವಾಮಿ ಗೆ ನೈತಿಕತೆ ಇಲ್ಲ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ವಾಗ್ದಾಳಿ ನಡೆಸಿದ್ದಾರೆ. ಸುದ್ಧಿಗಾರರ ಜತೆ ಮಾತನಾಡಿದ ಅವರು, ಲೋಕಾಯುಕ್ತ ತನಿಖೆ ಆಧಾರದ ಮೇಲೆ ಅಕ್ರಮ ನಡೆದಿರುವುದು ಸಾಬೀತು ನಂತರ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂ ಷನ್ ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಎಸ್ಐಟಿ ಮನವಿ ಮಾಡಿ ಹತ್ತು ತಿಂಗಳು ಕಳೆದಿದೆ. ನಿಜವಾಗಿಯೂ ರಾಜೀನಾಮೆ ನೀಡಬೇಕಿರುವುದು ಕುಮಾರಸ್ವಾಮಿ ಎಂದು ತಿಳಿಸಿದರು.  ಸಿದ್ದರಾಮಯ್ಯ ವಿರುದ್ಧ…

Read More