ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಸಂತೋಷ ರಾಯ್ಕರ ನಾಮಪತ್ರ ಸಲ್ಲಿಕೆ

Spread the love

ಯಲ್ಲಾಪುರ : ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಸಂತೋಷ ರಾಯ್ಕರ ಚುನಾವಣಾ ಅಧಿಕಾರಿ ಅಜ್ಜಪ್ಪ ಸೊಗಲದ ಅವರಿಗೆ ಬುಧವಾರ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂತೋಷ ರಾಯ್ಕರ ಅವರ ಪತ್ನಿ ಆಶಾ ರಾಯ್ಕರ, ತುಕಾರಾಮ ಗುಡಕರ, ರಾಜಶೇಖರ ಗೌಡ್ರು, ಚಿದಂಬರ ನಾಯ್ಕ, ಉದಯ ನಾಯ್ಕ, ರಾಹುಲ ಶೇಟ್, ಶ್ರೀನಾಥ ರಾಯ್ಕರ, ರಾಜು ರೇವಣಕರ, ರಾಜು ಪಾಲನಕರ, ಅಜರ್ ಶೇಖ್, ಗೌರಮ್ಮ, ಶಫಿ ಶೇಖ್ ಮುಂತಾದವರಿದ್ದರು.