Homeಹುಡೇಲಕೊಪ್ಪದ ಮಾವಿನ ತೋಟದಲ್ಲಿ ನೇಣಿಗೆ ಶರಣಾದ ಯುವಕ Raj Newsline8 months ago01 mins Spread the love ಮುಂಡಗೋಡ : ತಾಲೂಕಿನ ಹುಡೇಲಕೊಪ್ಪದ ಮಾವಿನ ತೋಟದಲ್ಲಿ ಮಾವಿನ ಮರಕ್ಕೆ ನೇಣು ಹಾಕಿಕೊಂಡ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ತಾಲೂಕಿನ ಭದ್ರಾಪುರದ ರವಿ ಅಕ್ಕಸಾಲಿ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. Post navigation Previous: ರಾಜ್ಯದ ಎಲ್ಲಾ ಶಾಲೆಗಳಲ್ಲೂ ‘ಮಕ್ಕಳ ಸ್ನೇಹಿ’ ಗ್ರಂಥಾಲಯ : ಶಿಕ್ಷಣ ಇಲಾಖೆ ಆದೇಶNext: ಶಿರೂರು ಕಾರ್ಯಾಚರಣೆ ನಿಲ್ಲದಿದ್ದರೂ ಹುಡುಕಾಟ ಸ್ಥಗಿತ…..
ಮುಂಡಗೋಡ : 9 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 39 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ….. Raj Newsline1 hour ago1 hour ago 0
ಗೋಲ್ಡ್ ಸ್ಮಗ್ಲಿಂಗ್ ಕೇಸ್ : ನಟಿ ರನ್ಯಾ ರಾವ್ ಳನ್ನು ‘ED’ ವಶಕ್ಕೆ ಪಡೆಯುವ ಸಾಧ್ಯತೆ! Raj Newsline2 hours ago2 hours ago 0
‘ನಮ್ಮ ಮೆಟ್ರೋ’ ರೈಲಿನಲ್ಲಿ ಹೋಳಿ ಹಬ್ಬ ಆಚರಣೆಗೆ ನಿರ್ಬಂಧ : ಶುಭಾಶಯ ತಿಳಿಸುವ ಮೂಲಕ ಸೂಚಿಸಿದ ‘BMRCL’ Raj Newsline2 hours ago2 hours ago 0
ರಾಯಚೂರಲ್ಲಿ ಸಿಲಿಂಡರ್ ಸ್ಪೋಟಗೊಂಡು 5 ಕುರಿಗಳ ಸಾವು : ಶೆಡ್ ಬೆಂಕಿಹಾಗುತಿ, ದಂಪತಿ ಬಚಾವ್! Raj Newsline2 hours ago2 hours ago 0