Headlines

ಮುಂಡಗೋಡ ಸಾಹಿತ್ಯ ಸಮ್ಮೇಳನದ ಕುರಿತು ಶಾಸಕ ಹೆಬ್ಬಾರ್ ಭೇಟಿ… ಚರ್ಚೆ…

Spread the love

ಮುಂಡಗೋಡ : ಮುಂಡಗೋಡ ತಾಲೂಕಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಮುಂಡಗೋಡ ತಾಲೂಕಾಧ್ಯಕ್ಷರಾದ ವಸಂತ ಕೊಣಸಾಲಿ ನೇತೃತ್ವದಲ್ಲಿ ಯಲ್ಲಾಪುರ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ್ ಅವರನ್ನು ಭೇಟಿಯಾಗಿ ಚರ್ಚಿಸಲಾಯಿತು. 

ಈ ಸಂದರ್ಭದಲ್ಲಿ ಶಾಸಕರಾದ ಶಿವರಾಮ ಹೆಬ್ಬಾರ ಅವರನ್ನು ಸನ್ಮಾನಿಸಲಾಯಿತು.
ಕ.ಸಾ.ಪ.ನ ಮಾಜಿ ಅಧ್ಯಕ್ಷರಾದ ಡಾ.ಪಿ.ಪಿ.ಛಬ್ಬಿ, 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ರಾಜಶೇಖರ ನಾಯ್ಕ, ಕೆ.ಡಿ.ಪಿ. ನಾಮನಿರ್ದೇಶನ ಸದಸ್ಯ ಗೋಪಾಲ ಪಾಟೀಲ, ಕ.ಸಾ.ಪ. ಸದಸ್ಯ ಸುಭಾಸ ವಡ್ಡರ ಇದ್ದರು.