Homeಚಿಗಳ್ಳಿ : ವ್ಯಕ್ತಿ ಆತ್ಮಹತ್ಯೆ Raj Newsline1 year ago1 year ago01 mins Spread the love ಮುಂಡಗೋಡ : ತಾಲೂಕಿನ ಚಿಗಳ್ಳಿಯಲ್ಲಿ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಸಂಭವಿಸಿದೆ.ಚಿಗಳ್ಳಿಯ ಈರಪ್ಪ ಲಕ್ಕಿಕೊಪ್ಪ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ.ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. Post navigation Previous: ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಜಿಲ್ಲೆಗೊಂದು ‘ಉತ್ಪನ್ನ ಯೋಜನೆ’ ಜಾರಿNext: ಅಧಿವೇಶನದ ನಂತರ 31 ಜಿಲ್ಲೆಗಳಲ್ಲಿ ರೈತ ಸಾಂತ್ವನ ಯಾತ್ರೆ.. ಬರ ಪರಿಸ್ಥಿತಿ ಅಧ್ಯಯನಕ್ಕೆ ತಂಡ ರಚನೆ : ಹೆಚ್ಡಿಕೆ ಭರವಸೆ
ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆ : ಔತಣಕೂಟದ ನೆಪದಲ್ಲಿ 3 ಪಕ್ಷಗಳ 56 ಕ್ಕೂ ಹೆಚ್ಚು ಶಾಸಕರಿಂದ ಮಹತ್ವದ ಸಭೆ.! Raj Newsline3 hours ago3 hours ago 0
`CM ಸಿದ್ದರಾಮಯ್ಯ’ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ ಡಾ.ಕೆ.ಪೊನ್ನುಮುಡಿ.! Raj Newsline4 hours ago4 hours ago 0