HomeBig Breaking : ಟಿಪ್ಪರ ಲಾರಿ ಹಿಂಬದಿ ಚಕ್ರಕ್ಕೆ ಸಿಕ್ಕಿ ಮೃತಪಟ್ಟ ವ್ಯಕ್ತಿ ಗುರುತು ಪತ್ತೆ Raj Newsline4 weeks ago4 weeks ago01 mins Spread the love ಮುಂಡಗೋಡ : ಪಟ್ಟಣದ ಶಿವಾಜಿ ಸರ್ಕಲನಲ್ಲಿ ಎಂ.ಸ್ಯಾಂಡ ತುಂಬಿದ ಟಿಪ್ಪರ ಲಾರಿ ಹಿಂಬದಿ ಚಕ್ರಕ್ಕೆ ಸಿಲುಕಿ ಮೃತಪಟ್ಟ ಪಾದಚಾರಿ ಗುರುತು ಪತ್ತೆಯಾಗಿದೆ. ಮೃತ ಪಾದಚಾರಿ ಅಂದಲಗಿ ಬಳಿ ಬೊಮ್ಮನಳ್ಳಿಯ ಮಂಜುನಾಥ ಎಲಿಗಾರ ಎಂದು ಗುರುತಿಸಲಾಗಿದೆ. Post navigation Previous: ಟಿಪ್ಪರ್ ಲಾರಿ ಹಿಂಬದಿ ಚಕ್ರಕ್ಕೆ ಸಿಲುಕಿ ಪಾದಚಾರಿ ಸಾವುNext: ಏಪ್ರಿಲ್ 1 ರಿಂದ `ಏಕೀಕೃತ ಪಿಂಚಣಿ ಯೋಜನೆ’ ಜಾರಿ : ಯಾರಿಗೆ ಎಷ್ಟು ಲಾಭ ಸಿಗಲಿದೆ ತಿಳಿಯಿರಿ.!
ಪ್ರಧಾನಿ ಮೋದಿಗೆ ಮಾರಿಷಸ್ ನ ಅತ್ಯುನ್ನತ ಗೌರವ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಪ್ರದಾನ Raj Newsline54 mins ago54 mins ago 0
ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆ : ಔತಣಕೂಟದ ನೆಪದಲ್ಲಿ 3 ಪಕ್ಷಗಳ 56 ಕ್ಕೂ ಹೆಚ್ಚು ಶಾಸಕರಿಂದ ಮಹತ್ವದ ಸಭೆ.! Raj Newsline7 hours ago7 hours ago 0