Homeಹನಿಗವನಗಳು Raj Newsline4 years ago4 years ago01 mins Spread the love ಕೆಲಸ ಆಶ್ವಾಸನೆಗಳ ಕೊಡೋದಷ್ಟೇ ಅಲ್ಲ, ರಾಜಕಾರಣಿಗಳ ಕೆಲಸ, ಕೊಟ್ಟ ಆಶ್ವಾಸನೆಗಳ ಮರೆಯುವುದೂ ಅವರದೇ ಕೆಲಸ! * * * * * ಕಟ್ಟೋಣ ಕಟ್ಟುವುದು ಬೇಡ ಅಲ್ಲಿ ಮಸೀದಿ ಮಂದಿರ, ಕಟ್ಟೋಣ ನಾವಿಲ್ಲಿ ಮನೋಮಂದಿರ, ಆದೀತು ಆಗ ಈ ಜಗ ಸುಂದರ. ~ ಶಿವಪ್ರಸಾದ ಹಾದಿಮನಿ, ಕೊಪ್ಪಳ Post navigation Previous: ಮನೆ ಮದ್ದುNext: ಅಣ್ಣನಿಂದ ತಮ್ಮನ ಬರ್ಬರ ಹತ್ಯೆ
ದೆಹಲಿ ರಿಸಲ್ಟ್ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಘೋಷಣೆ – ವಿಜಯೇಂದ್ರ ಭವಿಷ್ಯ ಮೋದಿ ಕೈಯಲ್ಲಿ? Raj Newsline7 hours ago7 hours ago 0
ಪಿ.ಎಲ್.ಡಿ. ಬ್ಯಾಂಕ ಅಧ್ಯಕ್ಷರಾಗಿ ವೈ.ಪಿ.ಭುಜಂಗಿ ಹಾಗೂ ಉಪಾಧ್ಯಕ್ಷರಾಗಿ ನಬಿಸಾಬ ಮಿಶ್ರಿಕೋಟಿ ಆಯ್ಕೆ Raj Newsline11 hours ago11 hours ago 0
ಮುಂಡಗೋಡ ಪಿ.ಎಲ್.ಡಿ. ಬ್ಯಾಂಕಿನ ಅಧ್ಯಕ್ಷರ, ಉಪಾಧ್ಯಕ್ಷರ ಹಾಗೂ ನಿರ್ದೇಶಕರ ಬೀಳ್ಕೊಡುಗೆ ಸಮಾರಂಭ Raj Newsline14 hours ago14 hours ago 0