ರಾಘವೇಂದ್ರ ಟಪಾಲದವರ್ ನೇಮಕ

Spread the love

ಮುಂಡಗೋಡ: ಜೈಭೀಮ ದಲಿತ ಸೇನಾ ಸಮಿತಿಯ ಉತ್ತರಕನ್ನಡ ಜಿಲ್ಲಾಧ್ಯಕ್ಷರನ್ನಾಗಿ ಮುಂಡಗೋಡದ ರಾಘವೇಂದ್ರ ಟಪಾಲದವರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜೈಭೀಮ ದಲಿತ ಸೇನಾ ಸಮಿತಿಯ ರಾಜ್ಯಾಧ್ಯಕ್ಷ ಮುಳ್ಳೂರ ಶ್ರೀನಿವಾಸ ತಿಳಿಸಿದ್ದಾರೆ.